
ಕುಜಗ್ರಹ ಶಾಂತಿ & ಮಂಗಳನಾಥನಿಗೆ ಅನ್ನಾಭಿಷೇಕ
ಕುಜ ದೋಷ ಶಾಂತಿ, ವಿವಾಹ–ಆಸ್ತಿ ಅಡೆತಡೆಗಳ ನಿವಾರಣೆಗಾಗಿ ಮಂಗಳನಾಥದಲ್ಲಿ ಅನ್ನ ಸಮರ್ಪಣೆ, 7,000 ಕುಜ ಜಪಗಳೊಂದಿಗೆ ಪೂಜೆ.
ವೇದ ಪರಿಣಿತ ಪುರೋಹಿತರಿಂದ ನೆರವೇರಿಸಲ್ಪಡುವ ಸಾಂಪ್ರದಾಯಿಕ ದೇವಾಲಯದ ಪೂಜೆಗಳನ್ನು ಅನ್ವೇಷಿಸಿ. ನಿಮ್ಮ ಹೆಸರಿನಲ್ಲಿ ವಿಶೇಷ ಸಂಕಲ್ಪ, ಪೂಜೆಯ ವಿಡಿಯೋ ಮತ್ತು ದೈವಿಕ ಆಶೀರ್ವಾದಗಳನ್ನು

ಕುಜ ದೋಷ ಶಾಂತಿ, ವಿವಾಹ–ಆಸ್ತಿ ಅಡೆತಡೆಗಳ ನಿವಾರಣೆಗಾಗಿ ಮಂಗಳನಾಥದಲ್ಲಿ ಅನ್ನ ಸಮರ್ಪಣೆ, 7,000 ಕುಜ ಜಪಗಳೊಂದಿಗೆ ಪೂಜೆ.

ಕಾಳಸರ್ಪ ದೋಷ •ವಿವಾಹ ವಿಳಂಬ • ಸಂತಾನ ಇಲ್ಲದಿರುವುದು •ಆರ್ಥಿಕ ಸಂಕಷ್ಟಗಳು ಎಲ್ಲಕ್ಕೂ ಶಾಸ್ತ್ರೋಕ್ತ ಪರಿಹಾರ

ಉದ್ಯೋಗ-ವ್ಯಾಪಾರ , ಆರ್ಥಿಕ ಅಸ್ಥಿರತೆ, ವಿವಾಹ ವಿಳಂಬ, ಸಂತಾನ , ಮಾನಸಿಕ ನೆಮ್ಮದಿಗಾಗಿ 70 ವೇದ ಪಂಡಿತರಿಂದ 1,20,000 ನವಗ್ರಹ ಮಂತ್ರ ಜಪ.

ಕೋರ್ಟು ವ್ಯವಹಾರಗಳಲ್ಲಿ ಜಯ, ದುಷ್ಟ ಶಕ್ತಿ, ಶತ್ರು ಬಾಧೆ, ಕಾರ್ಯಸಿದ್ಧಿಗಾಗಿ 100Kg ಕೆಂಪು ಮೆಣಸಿನಕಾಯಿ, 36,000 ಮಂತ್ರ ಜಪದೊಂದಿಗೆ ಹೋಮ.

ಸ್ವಂತ ಮನೆ, ಭೂ-ಆಸ್ತಿ ವಿವಾದ, ರಕ್ಷಣೆ, ಐಶ್ವರ್ಯಕ್ಕಾಗಿ ಮರವಂತೆ ಕ್ಷೇತ್ರದಲ್ಲಿ ವರಾಹ ಜಯಂತಿ ಪ್ರಯುಕ್ತ ವಿಶೇಷ ಹೋಮ & 11,000 ಜಪ.

ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ಧನ-ಧಾನ್ಯ, ಐಶ್ವರ್ಯ ವೃದ್ಧಿಗಾಗಿ ಲಕ್ಷ್ಮೀ ಗಣಪತಿ ಹೋಮದಲ್ಲಿ ಪಾಲ್ಗೊಳ್ಳಿ!
You've reached the end of available pujas
6 of 6 pujas shown